ಪ್ರಬಂಧ ಸ್ಪರ್ಧೆ - ಅಮೃತಕಾಲದಲ್ಲಿ ಭಾರತ : ಯುವಜನತೆಯ ಪಾತ್ರ

 ವಿಷಯ: ಅಮೃತಕಾಲದಲ್ಲಿ ಭಾರತ: ಯುವಜನತೆಯ ಪಾತ್ರ 

Bharat in Amritkal – Role of Youth

ನಿಯಮಗಳು:

1. ಪ್ರಬಂಧ ಸ್ಪರ್ಧೆಯು ಕರ್ನಾಟಕ 

ರಾಜ್ಯಮಟ್ಟದ ವ್ಯಾಪ್ತಿಯಲ್ಲಿ 

ನಡೆಯುತ್ತಿರುವುದರಿಂದ ಕರ್ನಾಟಕದ

ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 

ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

2. ಕಾಲೇಜು ವಿದ್ಯಾರ್ಥಿಗಳಿಗೆ 

(ಪದವಿ ಯಾ ತತ್ಸಮಾನ ಮತ್ತು ಸ್ನಾತಕೋತ್ತರ 

ವಿದ್ಯಾರ್ಥಿಗಳಿಗೆ)

3. ಬಹುಮಾನಗಳು:

- ಪ್ರಥಮ: ರೂ. 10,000 ಮತ್ತು ಪ್ರಮಾಣ ಪತ್ರ

- ದ್ವಿತೀಯ: ರೂ 7,500 ಮತ್ತು ಪ್ರಮಾಣ ಪತ್ರ

- ತೃತೀಯ ರೂ 5,000 ಮತ್ತು ಪ್ರಮಾಣ ಪತ್ರ

ಮತ್ತು ತಲಾ ರೂ. 1,000 ದಂತೆ 10 

ಸಮಾಧಾನಕರ ಬಹುಮಾನಗಳು,

4. ಮೇಲೆ ತಿಳಿಸಿದ ವಿಷಯದ ಕುರಿತು, 

ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 2500 

ಪದಗಳ ಮಿತಿಯಲ್ಲಿ ಪ್ರಬಂಧವನ್ನು  

ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ 

ಆಗಸ್ಟ್ 25, 2023ರ ಒಳಗಾಗಿ ಕಳುಹಿಸಿ 

ಕೊಡಬೇಕಾಗಿ ವಿನಂತಿ, ಸ್ವವಿಳಾಸದ 

ವಿವರದೊಂದಿಗೆ ವಯಸ್ಸಿನ ದೃಢೀಕರಣಕ್ಕಾಗಿ

ಆಧಾರ್‌ ಕಾರ್ಡ್‌ ಪ್ರತಿಯನ್ನು (ಜೆರಾಕ್ಸ್ )

ಜೊತೆಗಿರಿಸಬೇಕು.

5. ವಿಳಾಸ:

State Level Essay Competition,

DISHA BHARAT

106, 2nd Floor, Vikrama Building, 

5th Main,

Chamarajapete, Bengaluru 560018


ಪ್ರಬಂಧ ಸಲ್ಲಿಸಲು ಕೊನೆಯ ದಿನಾಂಕ : 

ಆಗಸ್ಟ್ 25, 2023

ಮಾಹಿತಿಗಾಗಿ: 

9483150527, 9945201546


ಕೃಪೆ : ವಾಟ್ಸಾಪ್ 

(ಸಂಗ್ರಹ)