ವಿಷಯ: ಅಮೃತಕಾಲದಲ್ಲಿ ಭಾರತ: ಯುವಜನತೆಯ ಪಾತ್ರ
Bharat in Amritkal – Role of Youth
ನಿಯಮಗಳು:
1. ಪ್ರಬಂಧ ಸ್ಪರ್ಧೆಯು ಕರ್ನಾಟಕ
ರಾಜ್ಯಮಟ್ಟದ ವ್ಯಾಪ್ತಿಯಲ್ಲಿ
ನಡೆಯುತ್ತಿರುವುದರಿಂದ ಕರ್ನಾಟಕದ
ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ
ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
2. ಕಾಲೇಜು ವಿದ್ಯಾರ್ಥಿಗಳಿಗೆ
(ಪದವಿ ಯಾ ತತ್ಸಮಾನ ಮತ್ತು ಸ್ನಾತಕೋತ್ತರ
ವಿದ್ಯಾರ್ಥಿಗಳಿಗೆ)
3. ಬಹುಮಾನಗಳು:
- ಪ್ರಥಮ: ರೂ. 10,000 ಮತ್ತು ಪ್ರಮಾಣ ಪತ್ರ
- ದ್ವಿತೀಯ: ರೂ 7,500 ಮತ್ತು ಪ್ರಮಾಣ ಪತ್ರ
- ತೃತೀಯ ರೂ 5,000 ಮತ್ತು ಪ್ರಮಾಣ ಪತ್ರ
ಮತ್ತು ತಲಾ ರೂ. 1,000 ದಂತೆ 10
ಸಮಾಧಾನಕರ ಬಹುಮಾನಗಳು,
4. ಮೇಲೆ ತಿಳಿಸಿದ ವಿಷಯದ ಕುರಿತು,
ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 2500
ಪದಗಳ ಮಿತಿಯಲ್ಲಿ ಪ್ರಬಂಧವನ್ನು
ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ
ಆಗಸ್ಟ್ 25, 2023ರ ಒಳಗಾಗಿ ಕಳುಹಿಸಿ
ಕೊಡಬೇಕಾಗಿ ವಿನಂತಿ, ಸ್ವವಿಳಾಸದ
ವಿವರದೊಂದಿಗೆ ವಯಸ್ಸಿನ ದೃಢೀಕರಣಕ್ಕಾಗಿ
ಆಧಾರ್ ಕಾರ್ಡ್ ಪ್ರತಿಯನ್ನು (ಜೆರಾಕ್ಸ್ )
ಜೊತೆಗಿರಿಸಬೇಕು.
5. ವಿಳಾಸ:
State Level Essay Competition,
DISHA BHARAT
106, 2nd Floor, Vikrama Building,
5th Main,
Chamarajapete, Bengaluru 560018
ಪ್ರಬಂಧ ಸಲ್ಲಿಸಲು ಕೊನೆಯ ದಿನಾಂಕ :
ಆಗಸ್ಟ್ 25, 2023
ಮಾಹಿತಿಗಾಗಿ:
9483150527, 9945201546
ಕೃಪೆ : ವಾಟ್ಸಾಪ್
(ಸಂಗ್ರಹ)